ಪ್ರಚಲಿತ ಘಟನೆಗಳು

1) *ಹಣ್ಣಿನ ರೈಲು*







2) *ಕಿಸಾನ್ ರೈಲು*


*ಬೇರೆ ಬೇರೆ ರಾಜ್ಯಗಳಿಗೆ ತರಕಾರಿ ಸಾಗಿಸುವುದು*,

*2020 ಆಗಸ್ಟ್ 7*

*ಮಹಾರಾಷ್ಟ್ರದ ದೇವಳಿ ಯಿಂದ ಬಿಹಾರದ ದಾನ ಪುರಕ್ಕೆ*, (FDA-2021)


3) *ಲಾಕ್ ಡೌನ್ ಸಂದರ್ಭದಲ್ಲಿ ಒದಗಿಸಿದ ಇತರ ಸೇವೆಗಳು,*

ಉದ್ದೇಶ= *ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬದವರನ್ನು ಅವರ ಮೂಲ ಊರುಗಳಿಗೆ ತಲುಪಿಸಲು ಒದಗಿಸುವ ರೈಲು ಸೇವೆ*, [ ಉತ್ತರಕಾಂಡ ರಾಜ್ಯಕ್ಕೆ ಹೋಗಲು ಹತ್ತಿ ಹೆಚ್ಚು ಅರ್ಜಿಗಳು ಬಂದಿದ್ದವು, ]

ಉದ್ದೇಶ= *ಅಪರೇಷನ್ ಏರ್ ಲಿಫ್ಟ್,* {ವಿದೇಶದಲ್ಲಿರುವ ಭಾರತೀಯರನ್ನು ನಮ್ಮ ದೇಶಕ್ಕೆ ಕರೆತರುವ ವಿಶೇಷ ವಿಮಾನ,}

ಉದ್ದೇಶ= *ವಿದೇಶದಲ್ಲಿರುವ ರನ್ನು ಭಾರತಕ್ಕೆ ಕರೆತರುವ ವಿಶೇಷ ಹಡಗು ಸೇವೆ*, {ಮಾಲ್ಡಿವ್ಸ್ ನಿಂದ ಭಾರತೀಯರನ್ನು ಕರೆತಂದ ವಿಶೇಷ ಹಡಗು,}


*ಇಂಡೋ-ಯುರೋಪಿಯನ್ ಶೈಲಿಯಲ್ಲಿದೆ*,
*2021ರಲ್ಲಿ ಪೂರ್ಣಗೊಳ್ಳಲಿದೆ*









ದಕ್ಷಿಣ ಏಷ್ಯಾದಲ್ಲಿಯೇ ವೃತ್ತಿಪರ ಇತಿಹಾಸಕರರ ಅತಿ ದೊಡ್ಡ ಒಕ್ಕೂಟವಾಗಿದೆ,





(civil PC-2020)



1) *2020ರ ರಾಷ್ಟ್ರೀಯ ವಿಜ್ಞಾನ ದಿನ*

Women in science ( ವಿಜ್ಞಾನದಲ್ಲಿ ಮಹಿಳೆಯರು) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು,

ಭಾರತದ ಇಸ್ರೋ 2022ಕ್ಕೆ *ಮಾನವ ಸಹಿತ* ಗಗನಯಾನ ವನ್ನು ಕೈಗೊಳ್ಳಲಿದ,
*ಬಿ ಎಸ್ ಎಲ್ ಡಿ ಎಮ್ ಕೆ -3* ಮೂಲಕ ಉಡಾವಣೆ ಮಾಡುವ ಯೋಜನೆ,

ಲೋಕನಾಯಕ *ಜಯಪ್ರಕಾಶ ನಾರಾಯಣ ರಾವ್* ಅವರ ಜನ್ಮದಿನೋತ್ಸವ ಅಂಗವಾಗಿ 2014 ಅಕ್ಟೋಬರ್ 11 ರಂದು *ಸಂಸದರ ಆದರ್ಶ ಗ್ರಾಮ ಯೋಜನೆ ಯನ್ನು ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು*
*2019 ಮಾರ್ಚ್ ವೇಳೆಗೆ ಮೂರು ಗ್ರಾಮಗಳನ್ನು, ಸಂಸದರು ತಮ್ಮ ಗ್ರಾಮಗಳಲ್ಲಿ ಆದರ್ಶ ಗ್ರಾಮಗಳನ್ನಾಗಿಸುವ ಗುರಿ ಹೊಂದಿತ್ತು*,
*2024ರ ಒಳಗೆ, 5 ಗ್ರಾಮಗಳನ್ನು ಆಯ್ಕೆ ಮಾಡಿ, ಆದರ್ಶ ಗ್ರಾಮವನಾಗಿ ಅಭಿವೃದ್ಧಿಪಡಿಸುವ ಗುರಿ,*


*ಪಶ್ಚಿಮ ಬಂಗಾಳ ಸರ್ಕಾರದ ಭತ್ತ ಸಂಶೋಧನಾ ಕೇಂದ್ರವು ನಂಜು ಭರಿತ ಪ್ರದೇಶದಲ್ಲಿ ಬೆಳೆಯುವ ಹೊಸ ತಳಿಯಾದ ಮುಕ್ತೋಶ್ರೀ ಅನ್ನು ಅಭಿವೃದ್ಧಿಪಡಿಸಿದೆ*,

*ನಿರಾಶ್ರಿತರಿಗೆ ಬೆಂಬಲ ಸೂಚಿಸುವ ಅಭಿಯಾನವಾಗಿದೆ*,
*ಯುಎನ್ ನಿರಾಶ್ರಿತರ ಏಜೆನ್ಸಿ, UHCR ಅವರು ನೂತನ ಜಾಗತಿಕ ಅಭಿಯಾನ ಆರಂಭಿಸಿದೆ*,
(ನಿರಾಶ್ರಿತರಲ್ಲಿ ಒಗ್ಗಟ್ಟು ಮೂಡಿಸುವುದು),

*ಸೂರ್ಯನ ಕರೋನ ಸೌರ ಹೊರಸೂಸುವಿಕೆ ಸೌರ ಮಾರುತಗಳು. ಜ್ವಾಲಾಮುಖಿಗಳು, ಕರೋನಾದ ದ್ರವ್ಯರಾಶಿ ಹೊರಸೂಸುವಿಕೆ, ಅಧ್ಯಯನ ಮಾಡಲು ಬಳಸಲಾಗುತ್ತದೆ*,
*2022ರ ಜನವರಿಯಲ್ಲಿ ಉಡಾವಣೆ ಮಾಡುವ ಉದ್ದೇಶವಿದೆ*,

*ಆಯುಷ್ಮಾನ್ ಭಾರತ ಯೋಜನೆಯ ಭಾಗವಾಗಿ ಜಾರಿಗೆ ಬಂದ ಕಾರ್ಯಕ್ರಮವಾಗಿದೆ*,
*ಪ್ರತಿ ಸರ್ಕಾರಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಆರೋಗ್ಯ ಮತ್ತು ಕ್ಷೇಮ ವಿಚಾರಿಸಲು ಗುರುತಿಸಲಾಗಿದೆ*,

ದೆಹಲಿ ಸರ್ಕಾರವು 2018 ರ ಜುಲೈನಲ್ಲಿ ಶಿಕ್ಷಣ ವಲಯದಲ್ಲಿ ಜಾರಿಗೆ ತಂದ ಪ್ರಮುಖ ಯೋಜನೆಯಾಗಿದೆ,
ಈ ಪಠ್ಯಕ್ರಮವು ಮಕ್ಕಳಲ್ಲಿ ಜ್ಞಾನಾತ್ಮಕ, ಭಾಷೆ, ಸಾಕ್ಷರತೆ, ಲೆಕ್ಕ ಮತ್ತು ಕಲೆಯನ್ನು, ಕಲಿಸುವುದರೊಂದಿಗೆ ಮಕ್ಕಳಿಗೆ ಸಂತೋಷ ಮಾಡಿಸುವುದು,

ಇದೊಂದು ಆನ್ಲೈನ್ ವಿಕಿಪೀಡಿಯ ಆಗಿದ್ದು ಇದನ್ನು ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ [CISF] ನವರು ಬಿಡುಗಡೆ ಮಾಡಿದ್ದಾರೆ,




ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವತಿಯಿಂದ ವಿಕಲಚೇತನರು ಕರೆನ್ಸಿ ಮತ್ತು ನೋಟುಗಳನ್ನು ಗುರುತಿಸಲು ಈ ಆಪನ್ನು ಬಿಡುಗಡೆಗೊಳಿಸಿದರು.




ಗುಜರಾತ್ ರಾಜ ಸೌರಾಷ್ಟ್ರ ಜಿಲ್ಲೆಯ ಕರಾವಳಿಯಲ್ಲಿರುವ ಹರಪ್ಪ ನಾಗರಿಕತೆಯ ತಾಣವಾದ ಲೋಥಲ್ ನಲ್ಲಿ ರಾಷ್ಟ್ರೀಯ ಕಡಲ ವಸ್ತುಸಂಗ್ರಹಾಲಯ ಸ್ಥಾಪಿಸಲು ನಿರ್ದೇಶಿಸಲಾಗಿದೆ,
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ