ಶುಕ್ರವಾರ, ಡಿಸೆಂಬರ್ 16, 2022

 ಕನ್ನಡದ 1೦೦ ಶ್ರೇಷ್ಠ ಸಾಹಿತ್ಯ ಕೃತಿಗಳು

೧.ಕಾನೂರು ಹೆಗ್ಗಡಿತಿ - ಕುವೆಂಪು
೨.ಮಲೆಗಳಲ್ಲಿ ಮದುಮಗಳು - ಕುವೆಂಪು
೩.ಚಿದಂಬರ ರಹಸ್ಯ - ಪರ‍್ಣಚಂದ್ರ ತೇಜಸ್ವಿ
೪. ಜುಗಾರಿ ಕ್ರಾಸ್ - ಪರ‍್ಣಚಂದ್ರ ತೇಜಸ್ವಿ
೩.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
೪.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
೫.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
೬.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
೭.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
೮.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
೯.ಸಂಧ್ಯಾರಾಗ - ಅ.ನ. ಕೃಷ್ಣರಾಯ
೧೦.ದರ‍್ಗಾಸ್ತಮಾನ - ತ.ರಾ. ಸುಬ್ಬರಾವ್
೧೧.ಗ್ರಾಮಾಯಣ - ರಾವ್ ಬಹದ್ದೂರ್
೧೨.ಶಾಂತಲಾ - ಕೆ.ವಿ. ಅಯ್ಯರ್
೧೩.ಸಂಸ್ಕಾರ - ಯು.ಆರ್. ಅನಂತಮರ‍್ತಿ
೧೪.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
೧೫.ಗೃಹಭಂಗ - ಎಸ್.ಎಲ್. ಭೈರಪ್ಪ
೧೬.ಮುಕ್ತಿ - ಶಾಂತಿನಾಥ ದೇಸಾಯಿ
೧೭.ವೈಶಾಖ - ಚದುರಂಗ
೧೮.ಮೃತ್ಯುಂಜಯ - ನಿರಂಜನ
೧೯.ಚಿರಸ್ಮರಣೆ - ನಿರಂಜನ
೨೦.ಶಿಕಾರಿ - ಯಶವಂತ ಚಿತ್ತಾಲ
೨೧.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
೨೨.ಕಾಡು - ಶ್ರೀಕೃಷ್ಣ ಆಲನಹಳ್ಳಿ
೨೩.ರ‍್ವಾಲೊ - ಕೆ.ಪಿ. ಪರ‍್ಣಚಂದ್ರ ತೇಜಸ್ವಿ
೨೪.ಬಂಡಾಯ - ವ್ಯಾಸರಾಯ ಬಲ್ಲಾಳ
೨೫.ತೇರು - ರಾಘವೇಂದ್ರ ಪಾಟೀಲ
೨೬.ದ್ಯಾವನೂರು - ದೇವನೂರು ಮಹಾದೇವ
೨೭.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
೨೮.ಇಜ್ಜೋಡು - ವಿ.ಕೃ. ಗೋಕಾಕ್
೨೯.ಬದುಕು - ಗೀತಾ ನಾಗಭೂಷಣ
೩೦.ಮಾಧವ ಕರುಣಾ ವಿಲಾಸ - ಗಳಗನಾಥ
೩೧.ಬೆಕ್ಕಿನ ಕಣ್ಣು - ತ್ರಿವೇಣಿ
೩೨.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
೩೩.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
೩೪.ಅನ್ನ - ರ೦.ಶ್ರೀ.ಮುಗಳಿ
೩೫.ಮೋಹಿನಿ - ವಿ. ಎಂ. ಇನಾಂದಾರ್
೩೬.ಚಿದಂಬರ ರಹಸ್ಯ - ಕೆ.ಪಿ. ಪರ‍್ಣಚಂದ್ರ ತೇಜಸ್ವಿ
*ಕಥಾ ಸ೦ಕಲನಗಳು*
೩೭.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
೩೮.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
೩೯.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
೪೦.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
೪೧.ಹುಲಿ ಸವಾರಿ - ವಿವೇಕ ಶಾನುಭಾಗ
೪೨.ಬುಗುರಿ - ಮೊಗಳ್ಳಿ ಗಣೇಶ್
೪೩.ತಮಂಧದ ಕೇಡು - ಅಮರೇಶ ನುಗುಡೋಣಿ
೪೪.ಅನಂತಮರ‍್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮರ‍್ತಿ
೪೫.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
೪೬.ಖಾಸನೀಸರ ಕಥೆಗಳು
೪೭.ಕೆ. ಸದಾಶಿವ ಸಮಗ್ರ ಕತೆಗಳು
೪೮.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
೪೯.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
೫೦.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
೫೧.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
೫೨.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
೫೩.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
೫೪.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
೫೫.ಔದುಂಬರಗಾಥೆ - ದ.ರಾ.ಬೇ೦ದ್ರೆ
೫೬.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
೫೭.ಹೊ೦ಬೆಳಕು - ಚನ್ನವೀರ ಕಣವಿ
೫೮.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
೫೯.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
೬೦.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
೬೧.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮರ‍್ತಿ
೬೨.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
೬೩.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
೬೪.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
೬೫.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
೬೬.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
೬೭.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
೬೮.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
೬೯.ಹೊಂಗನಸು - ಬಿಎಂಶ್ರೀ
೭೦. ರ‍್ವ - ಎಸ್.ಎಲ್.ಭೈರಪ್ಪ
೭೧.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
೭೨.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
೭೩.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
೭೪.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ
*ನಾಟಕಗಳು*
೭೫.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
೭೬.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
೭೭.ಶೋಕಚಕ್ರ - ಶ್ರೀರ೦ಗ
೭೮.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
೭೯. ಆವರಣ - ಎಸ್.ಎಲ್.ಭೈರಪ್ಪ
೮೦.ತುಘಲಕ್ - ಗಿರೀಶ ಕರ‍್ನಾಡ
೮೧.ಸಂಸ ನಾಟಕಗಳು - ಸ೦ಸ
೮೨.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
೮೩.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
೮೪.ಸಂಕ್ರಾಂತಿ - ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿರ‍್ಶೆ
೮೫.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
೮೬.ಮೂರು ತಲೆಮಾರು - ತ.ಸು. ಶಾಮರಾಯ
೮೭.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
೮೮.ದೇವರು - ಎ.ಎನ್. ಮರ‍್ತಿರಾವ್
೮೯.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
೯೦.ಅಣ್ಣನ ನೆನಪು - ಕೆ.ಪಿ ಪರ‍್ಣಚ೦ದ್ರ ತೇಜಸ್ವಿ
೯೧.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
೯೨.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
೯೩.ಊರುಕೇರಿ - ಡಾ. ಸಿದ್ದಲಿಂಗಯ್ಯ
೯೪.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
೯೫.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪರ‍್ಣಚಂದ್ರ ತೇಜಸ್ವಿ
೯೬.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
೯೭.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
೯೮.ಹುಳಿಮಾವಿನ ಮರ - ಪಿ. ಲಂಕೇಶ
೯೯.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
೧೦೦.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ